ಭುಮಿಯಲೊಬ್ಬ ಬ್ರಹ್ಮ
ಸಂಕ್ರಾಂತಿ ಸರಿಯುತ್ತಿದಂತೆ ಸೂರ್ಯ ಮುಖ ತಿರುಗಿಸಿದ. ಬಿಸಿಲು ಬಾಯಿ ಬಿಟ್ಟಿತು .ಉರಿಯುವ ಬಿಸಿಲಲ್ಲೂ ಕಾಡಿನ ಕೆಂಪು ಸುಂದರಿ ನಗುತಿದ್ದಳು ,ಅವಳೇ ಮುತ್ತುಗ ! ಜನವರಿಯಿಂದ ಮಾರ್ಚ್
ತಿಂಗಳುಗಳ ಕಾಲದಲ್ಲಿ ಮುತ್ತುಗದ ಹೂ ನೋಡಲು ಚೆಂದ .ಆರೆಂಜ್ ಬಣ್ಣದ ಸೀರೆಯುಟ್ಟ ಭೂತಾಯಿಯನ್ನು ನೋಡಿದವನೆ ಧನ್ಯ .ಮುತ್ತುಗವನ್ನು ಬ್ರಹ್ಮವೃಕ್ಷ ಎನ್ನುವರು .
ಯಜ್ಞ ಯಾಗಗಳನ್ನು ಮಾಡಲು ಮುತ್ತುಗ ಮರದಿಂದ ತಯಾರಿಸಿದ ಪರಿಕರಗಳು ಬೇಕು .ಹೋಮ ಹವನಗಳಲ್ಲು ಮುತ್ತುಗದ ಸಮಿತ್ ಗಳು ಬೇಕು .ಮುತ್ತುಗದ ಮರಕ್ಕೆ ಸಂಸ್ಕೃತದಲ್ಲಿ ಪಲಾಶ ಎಂದು ಕರೆಯುವರು .
ಸಂಕ್ರಾಂತಿ ಸರಿಯುತ್ತಿದಂತೆ ಸೂರ್ಯ ಮುಖ ತಿರುಗಿಸಿದ. ಬಿಸಿಲು ಬಾಯಿ ಬಿಟ್ಟಿತು .ಉರಿಯುವ ಬಿಸಿಲಲ್ಲೂ ಕಾಡಿನ ಕೆಂಪು ಸುಂದರಿ ನಗುತಿದ್ದಳು ,ಅವಳೇ ಮುತ್ತುಗ ! ಜನವರಿಯಿಂದ ಮಾರ್ಚ್
ತಿಂಗಳುಗಳ ಕಾಲದಲ್ಲಿ ಮುತ್ತುಗದ ಹೂ ನೋಡಲು ಚೆಂದ .ಆರೆಂಜ್ ಬಣ್ಣದ ಸೀರೆಯುಟ್ಟ ಭೂತಾಯಿಯನ್ನು ನೋಡಿದವನೆ ಧನ್ಯ .ಮುತ್ತುಗವನ್ನು ಬ್ರಹ್ಮವೃಕ್ಷ ಎನ್ನುವರು .
ಯಜ್ಞ ಯಾಗಗಳನ್ನು ಮಾಡಲು ಮುತ್ತುಗ ಮರದಿಂದ ತಯಾರಿಸಿದ ಪರಿಕರಗಳು ಬೇಕು .ಹೋಮ ಹವನಗಳಲ್ಲು ಮುತ್ತುಗದ ಸಮಿತ್ ಗಳು ಬೇಕು .ಮುತ್ತುಗದ ಮರಕ್ಕೆ ಸಂಸ್ಕೃತದಲ್ಲಿ ಪಲಾಶ ಎಂದು ಕರೆಯುವರು .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ