hasiru nadige
ಗುರುವಾರ, ಏಪ್ರಿಲ್ 25, 2013
ಮಳೆ
ಮೋಡದ
ನೆಲದಲ್ಲಿ
ಮಿಂಚಿನ
ರಂಗವಲ್ಲಿ
ಗುಡುಗಿನ
ವಾದ್ಯ
ಮಳೆಯ
ಮೆರವಣಿಗೆ
ಹೆಪ್ಪುಗಟ್ಟಿದ
ಕತ್ತಲು
ಮಳೆ
ಬಿದ್ದ
ನೆಲ
ಸುವಾಸೆನೆಯ
ಅಮಲು
ಸಿಡಿಲಿನ
ಅಬ್ಬರ
ಮಧ್ಯರಾತ್ರಿ
ಮೈ
ತೊಳೆಯಿತು
ಬದುಕಿನ
ಬುಡಕೆ
ಜೀವ
ರಸ
ಮರ
ಗಿಡಗಳಲಿ
ನವ
ಚೈತನ್ಯ
ಭೂತಾಯಿಗೆ
ಅಮೃತಪಾನ
.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ